24
March, 2026

A News 365Times Venture

24
Tuesday
March, 2026

A News 365Times Venture

ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ‘ಮನೋರಂಜನೆ ವಾರ’ ಆಚರಣೆ

Date:

ಮೈಸೂರು, ಮಾರ್ಚ್,24,2026 (www.justkannada.in):   ಮೈಸೂರಿನ ಸಾಂಸ್ಕೃತಿಕ ಮಹತ್ವ ಸಾರುವ ಅಂಗವಾಗಿ  ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ವತಿಯಿಂದ ಒಂದು ವಾರ ಮನೋರಂಜನೆ ವಾರವೆಂದು  ಆಚರಿಸಲಾಗುತ್ತಿದೆ.

ಮನೋರಂಜನೆ ವಾರದ ಅಂಗವಾಗಿ ವಿದ್ಯಾರ್ಥಿಗಳು ಒಂದು ವಾರದ ಕಾಲ ತಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿ ಸಂತೋಷ ಪಡುತ್ತಿದ್ದಾರೆ.  23ನೇ ಮಾರ್ಚ್ ಸೋಮವಾರ ಫಿಲ್ಮಿ/ರೆಟ್ರೋ ದಿನ, ಹಳೆಯ ಸಿನೆಮಾ ಅಥವಾ ಹಳೆಯ ಕಾಲದ ಶೈಲಿಯಲ್ಲಿ ಉಡುಪು ಧರಿಸುವುದು.

24ನೇ ಮಾರ್ಚ್ ಮಂಗಳವಾರ ಕಪ್ಪು ಮತ್ತು ಬಿಳಿ ದಿನ, ಕಪ್ಪು ಮತ್ತು ಬಿಳಿ ಬಣ್ಣದ ಉಡುಪು ಧರಿಸುವುದು, 25ನೇ ಮಾರ್ಚ್ (ಬುಧವಾರ)  ಟ್ವಿನ್ನಿಂಗ್ ದಿನವಾಗಿದ್ದು ಒಬ್ಬ ಮಹಿಳಾ ಸ್ನೇಹಿತೆಯ ಜೊತೆ ಒಂದೇ ರೀತಿಯ ಉಡುಪು ಧರಿಸುವುದು.

26ನೇ ಮಾರ್ಚ್ (ಗುರುವಾರ) – ಮಿಸ್ಮ್ಯಾಚ್ ದಿನ ಅಂದರೆ ಹೊಂದಿಕೆಯಾಗದ ಬಣ್ಣಗಳು ಅಥವಾ ಬೇರೆಬೇರೆ ಶೈಲಿಯ ಉಡುಪು ಧರಿಸುವುದು.  27ನೇ ಮಾರ್ಚ್ (ಶುಕ್ರವಾರ) – ಪಿಂಕ್ ದಿನ, ಗುಲಾಬಿ ಬಣ್ಣದ ಉಡುಪು ಧರಿಸುವುದು. 28ನೇ ಮಾರ್ಚ್ (ಶನಿವಾರ)  ಪಾರಂಪರಿಕ ದಿನ. ಪಾರಂಪರಿಕ/ಸಾಂಪ್ರದಾಯಿಕ ಉಡುಪು ಧರಿಸುವುದು.

ಹೀಗೆ ಪ್ರತಿದಿನ  ವಿವಿಧ ರೀತಿಯ ದಿರಿಸನ್ನು ತೊಡುವ ಮೂಲಕ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನೀಯರು ಮನೋರಂಜನೆ ವಾರ ಆಚರಿಸಲಿದ್ದಾರೆ.

Key words: Entertainment Week,  Mysore, Maharani Women’s College

The post ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ‘ಮನೋರಂಜನೆ ವಾರ’ ಆಚರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಸ್ತೆ ಅಪಘಾತಗಳ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ – DC ಜಿ ಲಕ್ಷ್ಮೀಕಾಂತ ರೆಡ್ಡಿ ಸೂಚನೆ

ಮೈಸೂರು ಮಾರ್ಚ್, 24,2026 (www.justkannada.in): ರಸ್ತೆ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದು,...

ನಮಗೂ ಅಧಿಕಾರ ಸಿಗಬೇಕು: ದೆಹಲಿಗೆ ಹೋಗಿ ಬರ್ತೇವೆ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು,ಮಾರ್ಚ್,24,2026 (www.justkannada.in):  ಸಂಪುಟ ಪುನಾರಚನೆ ವಿಚಾರ ಸಂಬಂಧ ಏಪ್ರಿಲ್ 11 ರಂದು...

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಿ –MLC ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು,ಮಾರ್ಚ್,24,2026 (www.justkannada.in):  ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ...

ರಾಜ್ಯಗಳಿಗೆ ನೀಡುವ NDRF ಪರಿಹಾರ ಪರಿಷ್ಕರಣೆಗೆ ಕೇಂದ್ರಕ್ಕೆ ಒತ್ತಡ ಹಾಕಿ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಮಾರ್ಚ್,24,2026 (www.justkannada.in):  ಸಂಕಷ್ಟದ  ವೇಳೆ ರಾಜ್ಯಗಳಿಗೆ ಕೇಂದ್ರ ಸರ್ಕಾರವು  ನೀಡುವ...