10
May, 2026

A News 365Times Venture

10
Sunday
May, 2026

A News 365Times Venture

ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಪ್ರಸಾರ  

Date:

ಮೈಸೂರು,ಜುಲೈ,19,2025 (www.justkannada.in): ನಮ್ಮ ರೇಡಿಯೋ ಮಾನಸ CRS 89.6 FM App ಹಾಗೂ 89.6 FM ಕಂಪನಾಂಕದಲ್ಲಿ ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಬೆಳಿಗ್ಗೆ 7 ಗಂಟೆಗೆ ಪ್ರಸಾರವಾಗಿದ್ದು, ಇದೇ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಮರು ಪ್ರಸಾರವಾಗಲಿದೆ.

Radio Manasa CRS 89.6 FM App Google Play Store ನಲ್ಲಿ ಲಭ್ಯವಿದ್ದು. ಎಲ್ಲರು Download ಮಾಡ ಬಹುದಾಗಿದೆ. ಅಥವಾ ಈ ಕೆಳಗಿರುವ ಲಿಂಕ್ ಅನ್ನು ಒತ್ತಿ ರೇಡಿಯೋ ಮಾನಸ App ಅನ್ನು Download ಮಾಡಿ ಕೊಂಡು ವಿಶ್ವದಾದ್ಯಂತ ಎಲ್ಲರು ಸಹ ಕೇಳಬಹುದು. https://play.google.com/store/apps/details?id=com.manasa ಪ್ರತಿ ದಿನ  ಮೈಸೂರು ವಿಶ್ವವಿದ್ಯಾನಿಲಯ  ಪ್ರಸ್ತುತ ಪಡಿಸುವ ರೇಡಿಯೋ ಮಾನಸದ ಕಾರ್ಯಕ್ರಮವು ಬೆಳಿಗ್ಗೆ 7ರಿಂದ9 ಗಂಟೆ  ಹಾಗೂ ಮಧ್ಯಾಹ್ನ 12ರಿಂದ 2ಗಂಟೆಗೆ ಸಂಜೆ 4ರಿಂದ 6ಗಂಟೆಗೆ ಪ್ರಸಾರವಾಗಲಿದೆ.vtu

Key words: Mysore University, Registrar, M.K. Savita , broadcast, special program

The post ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಪ್ರಸಾರ   appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ BSY ಅಭಿಮಾನೋತ್ಸವದ ಸಂಭ್ರಮ

ಚಿತ್ರದುರ್ಗ,ಮೇ,9,2026 (www.justkannadda.in): ಇಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್....

ಪೋಷಕರ ಎಡವಟ್ಟು: ಸೋಫಾದಡಿ ಮಲಗಿದ್ದ ಮಗುಗಾಗಿ ಕಿಡ್ನಾಪ್  ದೂರು

ಮಂಡ್ಯ,ಮೇ,9,2026 (www.justkannada.in): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದಲ್ಲಿ ಪೋಷಕರ...

ಲಾರಿಗೆ ಆಲ್ಟೋ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ತುಮಕೂರು,ಮೇ,9,2026 (www.justkannada.in):  ಲಾರಿಗೆ ಅಲ್ಟೋ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ...

ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮೇ,9,2026 (www.justkannada.in): ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ ಎಂದು...