15
June, 2026

A News 365Times Venture

15
Monday
June, 2026

A News 365Times Venture

ಈಶ ಗ್ರಾಮೋತ್ಸವ’ದಿಂದ ಗ್ರಾಮೀಣ ಮಹಿಳೆಯರಿಗಾಗಿ ‘ಉಚಿತ ಥ್ರೋಬಾಲ್ ತರಬೇತಿ ಶಿಬಿರ’

Date:

 ಮೈಸೂರು,ಮೇ,16, 2026 (www.justkannada.in): ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಈಶ ಗ್ರಾಮೋತ್ಸವ, ತನ್ನ 2026 ರ ಆವೃತ್ತಿಗೆ ಮುಂಚೆ, ಕರ್ನಾಟಕದಾದ್ಯಂತ ಗ್ರಾಮೀಣ ಮಹಿಳೆಯರಿಗಾಗಿ ಉಚಿತ ಥ್ರೋಬಾಲ್ ತರಬೇತಿ ಶಿಬಿರಗಳನ್ನು ‘ಈಶ ಔಟ್ರೀಚ್’ ಮುಖಾಂತರ ಆಯೋಜಿಸುತ್ತಿದೆ.

ಈ ಬಾರಿ ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಶಿವಮೊಗ್ಗದಲ್ಲಿ ಉಚಿತ ಥ್ರೋಬಾಲ್ ತರಬೇತಿವನ್ನು ಈಶ ಗ್ರಾಮೋತ್ಸವ ವತಿಯಿಂದ ಆಯೋಜಿಸಲಾಗಿದೆ.

14 ವರ್ಷಮೇಲ್ಪಟ್ಟ ಮಹಿಳೆಯರಿಗೆ ತರಬೇತಿ ಪಡೆಯಲು, ಈಶ ಗ್ರಾಮೋತ್ಸವಕ್ಕಾಗಿ ತಂಡಗಳನ್ನು ರಚಿಸಲು ಹಾಗೂ ₹5 ಲಕ್ಷದವರೆಗೆ ಬಹುಮಾನಗಳನ್ನು ಗೆಲ್ಲಲು ಈ ಉಪಕ್ರಮವು ಅವಕಾಶವನ್ನು ಒದಗಿಸುತ್ತದೆ.

ಈ ಶಿಬಿರಗಳು ರಾಜ್ಯದ ನಾಲ್ಕು ಸ್ಥಳಗಳಲ್ಲಿ ಬುಧವಾರದಿಂದ ಭಾನುವಾರವರೆಗೆ ಪ್ರತಿದಿನ ಸಂಜೆ 4 ರಿಂದ 6 ರವರೆಗೆ ನಡೆಯಲಿವೆ. ನೋಂದಣಿ ಉಚಿತವಾಗಿದ್ದು, isha.co/grm-camp ನಲ್ಲಿಆನ್‌ ಲೈನ್ ಮೂಲಕ ಮಾಡಬಹುದಾಗಿದೆ.

ಉಚಿತ ಥ್ರೋಬಾಲ್ ತರಬೇತಿದ ವಿವರ ಹೀಗಿದೆ..

ಮೈಸೂರು: ಮೇ 20–24, SMS ವಿದ್ಯಾಸಂಸ್ಥೆ, ಬೆಟ್ಟದಪುರ. ಸಂಪರ್ಕ: 9986629711

ದಕ್ಷಿಣ ಕನ್ನಡ: ಮೇ 20–24, ಅಲ್ವಾಸ್ ಪಿಯು ಕಾಲೇಜು ಮೈದಾನ, ವಿದ್ಯಾಗಿರಿ, ಮೂಡಬಿದ್ರೆ. ಸಂಪರ್ಕ: 945717428

ವಿಜಯಪುರ: ಮೇ 20–24, ತಾಲ್ಲೂಕು ಪಂಚಾಯತ್ ಕಚೇರಿ ಸಮೀಪ, ಬಬಲೇಶ್ವರ. 7483650257 ಸಂಪರ್ಕಿಸಬಹುದು.

ಶಿವಮೊಗ್ಗ: ಮೇ 27–31, ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ, ಹರಗೊಪ್ಪ. 7676004899 ಸಂಪರ್ಕಿಸಬಹುದು.

Key words: ‘Free Throwball Training Camp Rural Women, Isha Gramotsava

The post ಈಶ ಗ್ರಾಮೋತ್ಸವ’ದಿಂದ ಗ್ರಾಮೀಣ ಮಹಿಳೆಯರಿಗಾಗಿ ‘ಉಚಿತ ಥ್ರೋಬಾಲ್ ತರಬೇತಿ ಶಿಬಿರ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು- ಮುಂದುವರೆದ ಸಚಿವ ಕೃಷ್ಣಭೈರೇಗೌಡರ ಅಸಮಾಧಾನ?

ಬೆಂಗಳೂರು,ಜೂನ್,13,2026 (www.justkannada.in): ಖಾತೆ ಹಂಚಿಕೆಯಾದರೂ ಸಚಿವರ ಮುನಿಸು ಮುಂದುವರೆದಿದ್ದು  ಈ ಮಧ್ಯೆ...

ಬಿಡದಿ ಟೌನ್ ಶೀಪ್ ಯೋಜನೆ ಕುಮಾರಸ್ವಾಮಿ ಅವರದ್ದೇ – ಡಿ.ಕೆ ಸುರೇಶ್

ಬೆಂಗಳೂರು,ಜೂನ್,13,2026 (www.justkannada.in):  ಬಿಡದಿಯ ಟೌನ್ ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ...

ನಮ್ಮ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜೂನ್,13,2026 (www.justkannada.in): ಎಸ್‌ ಟಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಮತ್ತಷ್ಟು ಪ್ರಾತಿನಿಧ್ಯ...

‘ಉತ್ತರಕುಮಾರನ ಪೌರುಷ’ ಸಾಕು ಮಾಡಿ: ಕಸದ ಟೆಂಡರ್‌ ಭ್ರಷ್ಟಚಾರ CBI ತನಿಖೆಗೆ ವಹಿಸಿ- ಆರ್.ಅಶೋಕ್

ಬೆಂಗಳೂರು,ಜೂನ್,13,2026 (www.justkannada.in): ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ...