18
July, 2025

A News 365Times Venture

18
Friday
July, 2025

A News 365Times Venture

ಹಣ ಅಕ್ರಮ ವರ್ಗಾವಣೆ : ತೆಲುಗು ನಟ “ಪ್ರಿನ್ಸ್‌ “ ಮಹೇಶ್‌ ಬಾಬುಗೆ ಇಡಿ ಸಮನ್ಸ್..!

Date:

ಬೆಂಗಳೂರು, ಏ.೨೨,೨೦೨೫: ಅಕ್ರಮ ಹಣ ವರ್ಗಾವಣೆ ದಂಧೆ (ಮನಿ ಲಾಂಡ್ರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರನಟ ಮಹೇಶ್‌ ಬಾಬು ವಿರುದ್ಧ ಜಾರಿ ನಿರ್ದೆಶನಾಲಯ ಸಮನ್ಸ್‌ ಜಾರಿಗೊಳಿಸಿದೆ. ಇದೇ ತಿಂಗಳ ೨೭ ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಹೈದರಬಾದ್ ಮೂಲದ ರಿಯಲ್‌  ಎಸ್ಟೇಟ್‌ ಕಂಪನಿಯೊಂದರಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ನಟ ಮಹೇಶ್‌ ಬಾಬುಗೆ ಇಡಿ ಸಮನ್ಸ್‌ ಜಾರಿಗೊಳಿಸಿದೆ ಎನ್ನಲಾಗಿದೆ.

ಈ ಸಂಬಂದ ರಾಷ್ಟ್ರೀಯ ಸುದ್ಧಿ ವಾಹಿನಿಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ, ಹೈದ್ರಬಾದ್‌ ಮೂಲದ ನೂರಾರು ಕೋಟಿ ರೂ. ವ್ಯವಹಾರ ನಡೆಸುವ ರಿಯಲ್‌ ಎಸ್ಟೇಟ್‌ ಕಂಪನಿಯ ವಿಚಾರಣೆ ವೇಳೆ ನಟ ಮಹೇಶ್‌ ಬಾಬುಗೆ ಹಣ ನೀಡಿರುವುದು ಪತ್ತೆಯಾಗಿದೆ.

ಸೋರಿಕೆಯಾದ ಮಾಹಿತಿ ಪ್ರಕಾರ ನಟ ಮಹೇಶ್‌ ಬಾಬುಗೆ ರಿಯಲ್‌ ಎಸ್ಟೇಟ್‌ ಕಂಪನಿ ಒಟ್ಟು ೫.೯ ಕೋಟಿ ರೂ. ಹಣ ಪಾವತಿಸಿದೆ. ಈ ಪೈಕಿ ನಟ ಮಹೇಶ್‌ ಬಾಬು ೩.೪ ಕೋಟಿ ರೂ. ಹಣವನ್ನು ಚೆಕ್‌ ಮೂಲಕ ಹಾಗೂ ೨.೫ ಕೋಟಿ ರೂ. ನಗದು ರೂಪದಲ್ಲಿ ಪಡೆದಿದ್ದಾರೆ.

ಈ ರೀತಿ ಬೃಹತ್‌ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವುದು ಅಪರಾದವಾದ್ದರಿಂದ ಜಾರಿ ನಿರ್ದೇಶನಾಲಯ ನಟನಿಗೆ ಏ. ೨೭ ರಂದು  ವಿಚಾರಣೆಗೆ ಹಾಜರಾಗಲು ಸಮನ್ಸ್‌ ಜಾರಿಗೊಳಿಸಿದೆ ಎಂದು ಸುದ್ಧಿ ಪ್ರಸಾರವಾಗಿದೆ.

key words: Ed, summons, Telugu actor, ‘Prince’ Mahesh Babu, money laundering

Ed summons Telugu actor ‘Prince’ Mahesh Babu in money laundering case

The post ಹಣ ಅಕ್ರಮ ವರ್ಗಾವಣೆ : ತೆಲುಗು ನಟ “ಪ್ರಿನ್ಸ್‌ “ ಮಹೇಶ್‌ ಬಾಬುಗೆ ಇಡಿ ಸಮನ್ಸ್..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತವರು ಕ್ಷೇತ್ರಕ್ಕೆ ಬಂಪರ್ ಯೋಜನೆ ; ಸಿದ್ದರಾಮಯ್ಯ ರಿಂದ ಚಾಲನೆ.

ಮೈಸೂರು,ಜುಲೈ,18,2025 (www.justkannada.in): ಮೈಸೂರು ನಗರ ಜನತೆಯ ಹಲವಾರು ದಿನಗಳ ಬೇಡಿಕೆ ಕಡೆಗೂ...

ಸಿಎಂ ಸಿದ್ದರಾಮಯ್ಯ ಅವರ ಕ್ಷಮೆಯಾಚಿಸಿದ “ಮೆಟಾ”..!

ಬೆಂಗಳೂರು,ಜುಲೈ,18,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ...

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...