5
March, 2026

A News 365Times Venture

5
Thursday
March, 2026

A News 365Times Venture

2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

Date:

ಬೆಂಗಳೂರು,ಜುಲೈ,24,2025 (www.justkannada.in): 2025-26ನೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ.

2025-26ನೇ ಸಾಲಿನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ.

ಜೀವಮಾನ ಸಾಧನೆ ಗೌರವ ಪ್ರಶಸ್ತಿ-  ಶಶಿಧರ ಅಡಪ. ಬಿ

ವಾರ್ಷಿಕ ಪ್ರಶಸ್ತಿ

ಜಿ.ಎನ್ ಮೋಹನ್

ಮಾಲತೇಶ್ ಬಡಿಗೇರ

ರಘು.ಟಿ

ವೆಂಕಟಾಚಲ

ಮುರ್ತುಜಸಾಬ ಫಟ್ಟಿಗನೂರ

ಚೆನ್ನಕೇಶವಮೂರ್ತಿ.ಎಂ

ಗೋಪಾಲ ಯಲ್ಲಪ್ಪ ಉಣಕಲ್

ಚಿಕ್ಕಪ್ಪಯ್ಯ

ದೇವರಾಜ ಹಲಗೇರಿ

ಡಾ. ವೈಎಸ್ ಸಿದ್ದರಾಮೇಗೌಡ

ಅರುಣ್ ಕುಮಾರ್ ಆರ್.ಟಿ

ರೋಹಿಣಿ ರಘುನಂದನ್

ರತ್ನ ಸಕಲೇಶಪುರ

ವಿ.ಎನ್ ಅಶ್ವಥ್

ಶಿವಯ್ಯ ಸ್ವಾಮಿ ಬಿಬ್ಬಳ್ಳಿ

ಕೆ.ಆರ್ ಪೂರ್ಣೇಂದ್ರ ಶೇಖರ್

ಭೀಮನಗೌಡ ಬಿ. ಕಟಾವಿ

ಕೆ.ಮುರುಳಿ

ಮುತ್ತುರಾಜ್

ಮಲ್ಲೇಶ್ ಬಿ. ಕೋನಾಳ

ಸುಗಂಧಿ ಉಮೇಶ್ ಕಲ್ಮಾಡಿ

ಮಹೇಶ್ ವಿ.ಪಾಟೀಲ

ಶಿವಪುತ್ರಪ್ಪ ಶಿವಸಿಂಪಿ

ಸದ್ಯೋಜಾತ ಶಾಸ್ತ್ರಿ ಹಿರೇಮಠ

ಡಾ.ಉದಯ್ ಎಸ್.ಆರ್(ಸೋಸಲೆ)

2024-25ನೇ ಸಾಲಿನ ಬಾಕಿ ಇರುವ ವಾರ್ಷಿಕ ಪ್ರಶಸ್ತಿ: ಶಂಕರ್ ಭಟ್

ಎಚ್.ವಿ ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ:  ಮಂಜಪ್ಪ ಪಿ.ಎ( ಮಂಜು ಕೊಡಗು

ಬಿ.ಆರ್ ಅರಿಶಿಣ ಕೋಡಿ ದತ್ತಿ ಪುರಸ್ಕಾರ: ಕಿರಣ್ ರತ್ನಾಕರ ನಾಯ್ಕ

ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಸಿ.ವಿ ಲೋಕೇಶ

ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ಎಚ್.ಪಿ ಈಶ್ವರಾಚಾರಿ

ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ದೊಡ್ಡಮನೆ ವೆಂಕಟೇಶ್

ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ಪಿವಿ ಕೃಷ್ಣಪ್ಪ

ದತ್ತಿನಿಧಿ ಪುರಸ್ಕಾರ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ:  ನಾಗೇಂದ್ರ ಪ್ರಸಾದ್

vtu

key words: Karnataka nataka Academy Award, ,2025-26

The post 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಫೋನ್ ಕದ್ದಾಲಿಕೆ ಅವಶ್ಯಕತೆ ಏನಿದೆ? ಸಚಿವ ರಾಮಲಿಂಗರೆಡ್ಡಿ

ರಾಮನಗರ,ಮಾರ್ಚ್,4,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಇದೆ ಎಂದು ಕೇಂದ್ರ...

ಕೆಪಿಸಿಸಿಗೆ ಹೊಸ ನಾಯಕತ್ವ: ಡಿಕೆಶಿ ಹೇಳಿರೋದು ಸರಿಯಾಗಿದೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾರ್ಚ್,4,2026 (www.justkannada.in): ಕೆಪಿಸಿಸಿಗೆ ಹೊಸ ನಾಯಕತ್ವ ಬೇಕು ಎಂಬ ಡಿಸಿಎಂ...

ಒಳಮೀಸಲಾತಿ: ಎಲ್ಲರೂ ಒಟ್ಟಿಗೆ ಸೇರಿ ಬಗೆಹರಿಸಿಕೊಳ್ಳಿ ಎಂದು ಖರ್ಗೆ ಹೇಳಿದ್ದಾರೆ- ಸಚಿವ ಮುನಿಯಪ್ಪ

ಬೆಂಗಳೂರು,ಮಾರ್ಚ್,4,2026 (www.justkannada.in): ಒಳಮೀಸಲಾತಿ ವಿಚಾರವನ್ನು ಎಲ್ಲರೂ ಒಟ್ಟಿಗೆ ಸೇರಿ ಬಗೆಹರಿಸಿಕೊಳ್ಳಿ ಎಂದು...

ಕೆಪಿಎಸ್ ಸಿ ಅಕ್ರಮ ಆರೋಪ: ವರದಿ ಕೇಳಿದ ಸಿಎಸ್ ಶಾಲಿನಿ ರಜನೀಶ್

ಬೆಂಗಳೂರು,ಮಾರ್ಚ್,4,2026 (www.justkannada.in):  ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು...