17
July, 2025

A News 365Times Venture

17
Thursday
July, 2025

A News 365Times Venture

BANDIPURA RESORT KIDNAP: ದಂಪತಿ, ಮಗು ರಕ್ಷಣೆ. ನಾಲ್ವರ ಬಂಧನ.

Date:

 

ಚಾಮರಾಜನಗರ, ಮಾ.೦೫,೨೦೨೫ : ಗುಂಡ್ಲುಪೇಟೆ ತಾಲೊಕಿನ ಬಂಡಿಪುರ ರೆಸಾರ್ಟ್ನಿಂದ ದಂಪತಿ ಮತ್ತು ಮಗು ಅಪಹರಣ ಪ್ರಕರಣ ಸುಖಾಂತ್ಯ. ಅಪಹೃತ ದಂಪತಿ, ಮಗು ರಕ್ಷಣೆ. ನಾಲ್ವರ ಬಂಧನ. 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಗುಂಡ್ಲುಪೇಟೆ ಪೋಲಿಸರು.

ವಿಜಯಪುರ ಜಿಲ್ಲೆ ಹೊನ್ನಳ್ಳಿಯಲ್ಲಿ ದಂಪತಿ ಮತ್ತು ಮಗು ರಕ್ಷಣೆ. ಸಾಲ ವಸೂಲಿಗಾಗಿ ಅಪಹರಣ ಮಾಡಿದ್ದ ಆರೋಪಿಗಳು. ಪೋಲಿಸರ ಕ್ಷಿಪ್ರ ಕಾರ್ಯಾಚರಣೆಯಿಂದ ಸುಖಾಂತ್ಯ ಕಂಡ ಕಿಡ್ನಾಪ್ ಪ್ರಕರಣ. ಪತ್ತೆಗೆ ನೆರವಾದ ಕಾರಿನ ಸಂಖ್ಯೆ.

ನಿಶಾಂತ್ ಕುಟುಂಬ ರೆಸಾರ್ಟ್ ನಲ್ಲಿ ತಂಗಿರುವ ವಿಚಾರ ತಿಳಿದು ರೆಸಾರ್ಟ್ ಬಳಿ ಬಂದಿದ್ದ ಓರ್ವ ವ್ಯಕ್ತಿ. ಆತನ ಕಾರಿನ ನಂಬರ್ ಕೆಎ-36-ಬಿ  5638 ಆಧರಿಸಿ ಪ್ರಕರಣ ಭೇದಿಸಿದ ಪೋಲಿಸರು. ಮೂಲತಃ ದಾವಣಗೆರೆ ಜಿಲ್ಲೆಯವ ನಿಶಾಂತ್,ಬೆಂಗಳೂರಿನಲ್ಲಿ ವಾಸ. ಬೆಂಗಳೂರಿನಿಂದ ಬಂಡಿಪುರಕ್ಕೆ ಬಂದು ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ತಂಗಿದ್ದರು. ಪಡೆದ ಸಾಲ ಹಿಂದಿರುಗಿಸದ ಹಿನ್ನಲೆ ಸೋಮವಾರ ಬೆಳಗ್ಗೆ ಅಪಹರಣ.

ವಿಜಯಪುರ ಜಿಲ್ಲೆಯ ಮಲ್ಲಿಕಾರ್ಜುನ(30), ವಿಶ್ವನಾಥ(30), ಈರಣ್ಣ(32) ಹಾಗೂ  ಸಿದ್ದರಾಮಯ್ಯ(40) ಬಂಧಿತ ಆರೋಪಗಳು. ತಲೆ ಮರೆಸಿಕೊಂಡ ಇನ್ನೂ ಮೂವರ ಪತ್ತೆಗಾಗಿ ಹುಡುಕಾಟ.

ನಿಶಾಂತ್ ಕಾರನ್ನ ಅಡ್ಡ ಗಟ್ಟಿ ಆ ಕಾರಿನ‌ ಜೊತೆ ತಾವು ತಂದಿದ್ದ ಕಾರಿನ‌ ಸಮೇತ ಹೋಗಿದ್ದರು. ವಿಜಯಪುರ ಸಿಂದಗಿ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಪತ್ತೆ. ಹಣಕಾಸು ವಿಚಾರವಾಗಿ ನಡೆದಿರುವ ಘಟನೆ. ಸುದ್ದಿ ಗೋಷ್ಠಿ ಮೂಲಕ ಮಾಹಿತಿ ನೀಡಿದ ಚಾಮರಾಜನಗರ ಎಸ್ಪಿ ಬಿ.ಟಿ ಕವಿತಾ.

key words: BANDIPURA RESORT, KIDNAP, COUPLE, CHILD Rescued, Four arrested.

SUMMARY:

The case of kidnapping of a couple and a child from Bandipur resort in Gundlupet taluk has come to a happy end. Kidnapped couple, child rescued. Four arrested. Gundlupet police cracked the case within 24 hours.

The post BANDIPURA RESORT KIDNAP: ದಂಪತಿ, ಮಗು ರಕ್ಷಣೆ. ನಾಲ್ವರ ಬಂಧನ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೆ.ಆರ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಭೇಟಿ, ಪರಿಶೀಲನೆ

ಮೈಸೂರು ಜುಲೈ,16,2025 (www.justkannada.in): ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ...

ಸರ್ಕಾರದ ಕ್ರಮಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ

ಬೆಂಗಳೂರು, ಜುಲೈ,16, 2025 (www.justkannada.in): ಗಾಳಿ ಆಂಜನೇಯ ದೇವಾಲಯವನ್ನ ಮುಜರಾಯಿ ಇಲಾಖೆ...

ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಮೊದಲ ಸಭೆ ಯಶಸ್ವಿ:ಮಹತ್ವದ ಮಾಹಿತಿ ಹಂಚಿಕೊಂಡ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಜುಲೈ,16,2025 (www.justkannada.in): ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ...

ವಿಜಯಪುರ: ಬಂಜಾರ ಕಸೂತಿ ಸಂಸ್ಥೆ ಕ್ಷೇತ್ರಾಧ್ಯಯನಕ್ಕೆ ಎನ್.ಐ.ಎಫ್.ಟಿ. ವಿದ್ಯಾರ್ಥಿಗಳು

ವಿಜಯಪುರ,ಜುಲೈ,16,2025 (www.justkannada.in): ಜಿಲ್ಲೆಯಲ್ಲಿರುವ ಬಂಜಾರ ಕಸೂತಿ ಸಂಸ್ಥೆಗೆ ಬೆಂಗಳೂರಿನ ನ್ಯಾಷನಲ್‌ ಇನ್ಸ್ಟಿಟ್ಯೂಟ್‌...