12
December, 2025

A News 365Times Venture

12
Friday
December, 2025

A News 365Times Venture

ನಾಯಿ ಕಡಿತಕ್ಕೆ ಬಸವನಿಗೆ ಹಿಡಿದ ಹುಚ್ಚು: ಗ್ರಾಮಸ್ಥರಿಗೆ ಆತಂಕ

Date:

ಮೈಸೂರು,ಜೂನ್,23,2025 (www.justkannada.in): ಮೈಸೂರಿನ ಮೇಟಗಳ್ಳಿಯಲ್ಲಿರುವ ಬಸವನಿಗೆ ನಾಯಿಕಡಿತದಿಂದ ಹುಚ್ಚು ಹಿಡಿದಿದ್ದು ರೇಬಿಸ್ ಅಟ್ಯಾಕ್ ಆಗಿರುವ ಕಾರಣ ಬಸವ ಸಾವು- ಬದುಕಿನ ನಡುವೆ ಹೋರಾಡುತ್ತಿದೆ.

ಮೈಸೂರಿನ ಮೇಟಗಳ್ಳಿಯಲ್ಲಿ ಸಾಕಿದ್ದ ಬಸವ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಬಸವನನ್ನ ಸಾಕಲಾಗಿದ್ದು, ಬಸವನಿಗೆ ‌ಕಳೆದ ಒಂದು ತಿಂಗಳ‌ ಹಿಂದೆ ಹುಚ್ಚು ನಾಯಿ ಕಡಿದಿತ್ತು. ನಾಯಿ ಕಡಿತದ ಬಳಿಕ ಗ್ರಾಮಸ್ಥರು ಬಸವನಿಗೆ ಚಿಕಿತ್ಸೆ ಕೊಡಿಸಿದ್ದರು.

ಆದರೆ ಬಸವ ಚಿಕಿತ್ಸೆಗೆ ಸ್ಪಂದಿಸದೆ ನರಳಾಡುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಮಧ್ಯೆವ ಬಸವವನ್ನ ಕಟ್ಟಿ ಹಾಕಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದು, ಸಲೈವಾ ಸೋಕಿದರೆ ರೇಬಿಸ್ ಅಟ್ಯಾಕ್ ಆಗುವ ಆತಂಕ ಜನರಿಗೆ ಎದುರಾಗಿದೆ. ಇನ್ನು ಬಸವ ಬಡಾವಣೆಗೆ ನುಗ್ಗಿದರೆ ಸಾವಿರಾರು ಮಂದಿಗೆ ಅಟ್ಯಾಕ್ ಮಾಡುವ ಭಯ ಗ್ರಾಮಸ್ಥರಿಗೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಬಸವನನ್ನ ಕಟ್ಟಿಹಾಕಿದ್ದಾರೆ.vtu

Key words: Mysore, Basava,  dog bite, Rabies

The post ನಾಯಿ ಕಡಿತಕ್ಕೆ ಬಸವನಿಗೆ ಹಿಡಿದ ಹುಚ್ಚು: ಗ್ರಾಮಸ್ಥರಿಗೆ ಆತಂಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...