26
June, 2026

A News 365Times Venture

26
Friday
June, 2026

A News 365Times Venture

ಪ್ರಧಾನಿ ಮೋದಿ ಲೋಪಗಳನ್ನ ಮುಚ್ಚಿ ಹಾಕಲು ಬಿಜೆಪಿ ತಿರಂಗಾ ಯಾತ್ರೆ- ಸಚಿವ ಪ್ರಿಯಾಂಕ್ ಖರ್ಗೆ

Date:

ಬೆಂಗಳೂರು,ಮೇ,16,2025 (www.justkannada.in): ಪ್ರಧಾನಿ ಮೋದಿ ಲೋಪಗಳನ್ನ ಮುಚ್ಚಿ ಹಾಕಲು ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ ಎಂದು  ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ಹಲವು ರಾಷ್ಟ್ರಗಳ ಪ್ರಧಾನಿಗಳನ್ನ ನಮ್ಮ ಮೋದಿ ಅಪ್ಪಿಕೊಳ್ತಾರೆ  ಹೌಡಿ ಮೋದಿ, ನಮಸ್ತೆ ಟ್ರಂಪ್,  ಅಬ್ ಕೀ ಬಾರ್ ಟ್ರಂಪ್ ಇದೆಲ್ಲ ಮಾಡಿ ಮೋದಿಯವರು ಟ್ರಂಪ್ ನನ್ನ ಒಳ್ಳೆಯ ಫ್ರೆಂಡ್ ಅಂತಾರೆ. ಸ್ನೇಹಿತರು ಯಾರಾದರೂ ಹೀಗೆ ಬೆನ್ನಿಗೆ ಚೂರಿ ಹಾಕ್ತಾರೆನ್ರಿ?  ನಿಮ್ಮ ಮನೆಗ ಬಂದು ನಿಮಗೆ ದ್ರೋಹ ಮಾಡಿದ್ದಾರೆ ಟ್ರಂಪ್ ಎಂದು ಕಿಡಿಕಾರಿದರು.

ಮೋದಿ ಲೋಪಗಳನ್ನ ಮುಚ್ಚಿ ಹಾಕಲು ತಿರಂಗ ಯಾತ್ರೆ ಮಾಡಿದ್ದಾರೆ. ತಿರಂಗಾ ಯಾತ್ರೆ ಮಾಡುವ ಬಿಜೆಪಿಗೆ ಯಾವ ನೈತಿಕತೆ ಇದೆ.  ಇಷ್ಟಾನಾ ನಿಮ್ಮ ಸಾಮರ್ಥ್ಯ? ಇಷ್ಟೇನಾ ನಿಮ್ಮ ಧೈರ್ಯಾ? ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ಸಚಿವ  ಅವಮಾನ ಮಾಡಿದ್ದಾರೆ.  ಆರ್ ಎಸ್ ಎಸ್ ನವರು 52 ವರ್ಷದಿಂದ  ತಿರಂಗ ಧ್ವಜ ಹಾರಿಸಿಲ್ಲ  ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

Key words: BJP,  Tiranga Yatra, PM Modi, Minister,  Priyank Kharge

The post ಪ್ರಧಾನಿ ಮೋದಿ ಲೋಪಗಳನ್ನ ಮುಚ್ಚಿ ಹಾಕಲು ಬಿಜೆಪಿ ತಿರಂಗಾ ಯಾತ್ರೆ- ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತೆರಿಗೆ ವಂಚನೆ ಮತ್ತು ತೆರಿಗೆ ಸೋರಿಕೆ ಸಂಪೂರ್ಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ತೆರಿಗೆ ವಂಚನೆಗೆ ಯಾವುದೇ ಅವಕಾಶ ನೀಡಬಾರದು. ತೆರಿಗೆ ಸೋರಿಕೆಯನ್ನು...

ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ

ಹಾಸನ,ಜೂನ್,26,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ ತಾರಕಕ್ಕೇರಿದ್ದು,...

ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ರೆ ಕಠಿಣ ಕ್ರಮ ಅನಿವಾರ್ಯ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,26,2026 (www.justkannada.in): ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ...

ಮುತ್ತತ್ತಿ ಕಾವೇರಿ ನದಿಯಲ್ಲಿ ಮತ್ತೊಂದು ದುರಂತ: ವೈದ್ಯರೊಬ್ಬರ ಶವ ಪತ್ತೆ

ಮಂಡ್ಯ, ಜೂನ್,26,2026 (www.justkannada.in):  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ...