17
September, 2026

A News 365Times Venture

17
Thursday
September, 2026

A News 365Times Venture

ಮುಡಾ ದೂರು ಕೊಟ್ಟಿದ್ದು ಯಾರು?  ಕಾಂಗ್ರೆಸ್ ನವರೇ ಅಲ್ವಾ? ಮಾಜಿ ಸಚಿವ ಕೆ.ಎನ್ ರಾಜಣ್ಣ

Date:

ಬೆಂಗಳೂರು,ಸೆಪ್ಟಂಬರ್,15,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧ ಪ್ರತಿಕ್ರಿಯಿಸುವ ವೇಳೆ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮತ್ತು ಡಿಸಿಎಂ ಪರಮೇಶ್ವರ್ ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಮುಡಾ ದೂರುಕೊಟ್ಟಿದ್ದು ಯಾರು ಕಾಂಗ್ರೆಸ್ ನವರೇ ಅಲ್ವಾ?  ಕಾಂಗ್ರೆಸ್ ಒಳಗಿನವರೇ ದೂರು ಕೊಟ್ಟಿರಲಿಲ್ವಾ?  ಅಧಿಕಾರ ಅನ್ನೋದು ಪಾಯ್ಸನ್ ಗಿಡದ ಸುತ್ತವಿರೋ ಕಳೆ ರೀತಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

100 ದಿನದ ಸಂಭ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ  ಬಿಕೆ ಹರಿಪ್ರಸಾದ್ ಆಹ್ವಾನಿಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಬಿಕೆ ಹರಿಪ್ರಸಾದ್ ಗೆ ಆಹ್ವಾನ ಕೊಡಬೇಕಿತ್ತು.  ಇದನ್ನು ಹೈಕಮಾಂಡ್ ಗಮನಕ್ಕೆ ತಂದು ಸರಿ ಮಾಡಬೇಕು. ಕಾಲಕ್ರಮೇಣ ಅದೆಲ್ಲಾ ಸರಿ ಹೋಗುತ್ತೆ ಎಂದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆ ವ್ಯತ್ಯಯ: 101 ಬಂಕ್‌ ಗಳ ವಿರುದ್ಧ ಕೇಸ್-ಸಚಿವ ರಿಜ್ವಾನ್ ಅರ್ಷಾದ್

ಬೆಂಗಳೂರು, ಸೆಪ್ಟೆಂಬರ್, 16,2026 (www.justkannada.in): ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆಯಲ್ಲಿ ಲೋಪವೆಸಗುತ್ತಿರುವುದು...

ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ 25,000 ರೂ.ಗೆ ಹೆಚ್ಚಳ

ನವದೆಹಲಿ,ಸೆಪ್ಟಂಬರ್,16,2026 (www.justkannada.in):  ದೇಶದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು,...

ಪ್ರದೋಷ್ ಮಾಫಿ ಸಾಕ್ಷಿ: ದರ್ಶನ್ ವಕೀಲರ ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್,16,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎ14 ಪ್ರದೋಷ್ ಮಾಫಿ...

KPSC ವಿಚಾರವಾಗಿ ಚರ್ಚಿಸಲು ರೆಡಿ, ಬಿಜೆಪಿಯವರು ಚರ್ಚೆಗೆ ಬರಲಿ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೆ‍ಪ್ಟಂಬರ್,16,2026 (www.justkannada.in):  ಕೆಪಿಎಸ್ ಸಿ ಹಗರಣ ವಿಚಾರವಾಗಿ ಚರ್ಚಿಸಲು ನಾವು ರೆಡಿ...